ದಿನಾಂಕ: ಫೆಬ್ರುವರಿ ೧೦, ೨೦೧೩

‘ಈ ಹೊತ್ತಿಗೆ’-1 : ಕೆ. ವಿ. ಅಯ್ಯರ್ ಅವರ ‘ರೂಪದರ್ಶಿ’

ಫೆಬ್ರುವರಿ 10. ಭಾನುವಾರ, ಸಂಜೆ 4.30ಕ್ಕೆ, ಜಯನಗರದ ಸಿರಿಸಂಪಿಗೆಯಲ್ಲಿ ಶುರುವಾದ
`ಈ ಹೊತ್ತಿಗೆ’ಯ ಮೊದಲ ಓದು, ಚರ್ಚೆ, ಕೆ.ವಿ.ಅಯ್ಯರ್ ಅವರು ಬರೆದ ಕಾದಂಬರಿ ‘ರೂಪದರ್ಶಿ’.

“ಓದನ್ನು ಇಷ್ಟಪಡುವವರು ಆ ಹೊತ್ತಿನ ನಿರ್ದಿಷ್ಟ ಪುಸ್ತಕ ಓದಿದವರು ಮಾತ್ರ ಚರ್ಚೆಯಲ್ಲಿ ಭಾಗವಹಿಸುವುದು. ಚರ್ಚೆಗೆ ಬರುವಾಗ ಕಡ್ಡಾಯವಾಗಿ ಆಯಾ ಸಲದ ನಿರ್ಧಾರಿತ ಪುಸ್ತಕ ಅವರ ಜೊತೆಗಿರಬೇಕು.” ಎನ್ನುವುದಷ್ಟೇ ‘ಈ ಹೊತ್ತಿಗೆ’ಯ ನಿಯಮ.

Book 1